Tuesday, June 30, 2020

ಶ್ರೀರಂಗ ವಚನಾಮೃತ (Sriranga Vachanamruta) - 622

ಬ್ರಹ್ಮ-ಕ್ಷತ್ರಗಳು ಒಂದಾಗಿ ಸೇರಿ ಕೆಲಸಮಾಡುವುದಕ್ಕೆ ಕಾರಣವೇನು? ತಲೆಯ ಅಭಿಪ್ರಾಯವನ್ನು ಕೈ ತರಬೇಕು. ಜ್ಞಾನವನ್ನು ಬಾಹು ಮುಂದುವರೆಸಬೇಕು. ತಲೆ ತೆಗೆದರೆ ನಾಡಿಗೂ ವಿಷಯವಿಲ್ಲ. ಈ ದೇಹ - ದೇಶಗಳಲ್ಲಿ ಹೇಗಿದೆಯೋ ಅಂತೆಯೇ ರಾಷ್ಟ್ರದಲ್ಲಿಯೂ ಜ್ಞಾನವನ್ನು ಜಾರಿಗೆ ತರುವವನು ಬೇಕು. 

 


To know more about Astanga Yoga Vijnana Mandiram (AYVM) please visit our Official Website, Facebook and Twitter pages