Wednesday, May 27, 2020

ಶ್ರೀರಂಗ ವಚನಾಮೃತ (Sriranga Vachanamruta) - 588

ದ್ರವ್ಯಯಜ್ಞ, ತಪೋಯಜ್ಞ, ಜ್ಞಾನಯಜ್ಞ ಎಲ್ಲವೂ ಉಂಟು. ಸತ್ಪುರುಷರ ಜೀವನದಲ್ಲಿ ತಪಸ್ಸು ಭಗವನ್ಮಯವಾಗಿರಬೇಕು. ದ್ರವ್ಯವು ಭಗವಂತನಿಗೆ ಅರ್ಪಿತವಾಗಬೇಕು. ಆಗ ಅದು ಜ್ಞಾನಯಜ್ಞವಾಗುತ್ತದೆ. ಹಾಗಾದರೆ ತಾನೇ ದ್ರವ್ಯ ಮತ್ತು ತಪಸ್ಸುಗಳ ಸಾರ್ಥಕತೆ.  


To know more about Astanga Yoga Vijnana Mandiram (AYVM) please visit our Official Website, Facebook and Twitter pages