Thursday, May 14, 2020

ಶ್ರೀರಂಗ ವಚನಾಮೃತ (Sriranga Vachanamruta) - 575

ಒಂದು ಬೆಂಕಿಕಡ್ಡಿ ತನ್ನ ತಲೆಯನ್ನು ಮದ್ದಿನ ಕಾಗದದ ಮೇಲಿಟ್ಟು ಉಜ್ಜಿ ಎಳೆದಾಗ ಅಲ್ಲ್ಲಿ ಒಂದು ಬೆಳಕಾಗುತ್ತದೆ. ಆದರೆ ಕೂದಲೆಳೆಯಷ್ಟು ಜಾಗ ಬಿಟ್ಟು, ಇಷ್ಟು ಬಾಗಿದ್ದೇನೆ, ಇನ್ನು ಸ್ವಲ್ಪತಾನೇ ಬಿಟ್ಟಿರುವುದು ಎಂದರೆ ಒಳಗಿರುವ ಬೆಳಕು ತಿಳಿಯುವುದಿಲ್ಲ. ಆದ್ದರಿಂದ ಭಗವಂತನ ಪಾದದಲ್ಲಿ ತನ್ನ ತಲೆಯನ್ನು ಪೂರ್ತಿ ಇಟ್ಟುಕೊಂಡುಬಿಡಬೇಕು. ಆಗತಾನೆ ಪ್ರಕಾಶ.


To know more about Astanga Yoga Vijnana Mandiram (AYVM) please visit our Official Website, Facebook and Twitter pages