Wednesday, May 13, 2020

ಶ್ರೀರಂಗ ವಚನಾಮೃತ (Sriranga Vachanamruta) - 574

ನ ಮಮ ಎಂದು ಹೇಳಿದ ಮಾತ್ರಕ್ಕೆ ಮಮತ್ವವೆಲ್ಲಾ ಬಿಟ್ಟುಹೋಗಿರ ಬೇಕೆಂಬ ನಿರ್ಬಂಧವಿಲ್ಲ. ಕಂಟಕವಿದ್ದರೆ೬ ಹೇಗೆ ನಮ್ಮದು ಆದೀತು? ಬೇಲಿ ದಾಟಿದಾಗ ಮುಳ್ಳು ನಮ್ಮ ಬಟ್ಟೆಗೆ ಸಿಕ್ಕಿ ಹಾಕಿಕೊಂಡರೆ, ಆ ಸಮಯಕ್ಕೆ ಸರಿಯಾಗಿ ಪುರೋಹಿತರು ಬಂದು ನ ಮಮ ಎಂದ ಮಾತ್ರಕ್ಕೆ ಬಟ್ಟೆಯನ್ನು ಮುಳ್ಳು ಬಿಡುತ್ತದೆಯೇ?


To know more about Astanga Yoga Vijnana Mandiram (AYVM) please visit our Official Website, Facebook and Twitter pages