Wednesday, May 20, 2020

ಶ್ರೀರಂಗ ವಚನಾಮೃತ (Sriranga Vachanamruta) - 581

ಫಲದಲ್ಲಿ ಭೋಗ್ಯವಾದ ಮಾಧುರ್ಯವು ತುಂಬಿರುತ್ತದೆ. ಆದರೆ ಆ ಮಾಧುರ್ಯಕ್ಕೆ ಪೂರ್ಣತೆ ಬರುವುದು, ಅದು ಮಾಧವನಿಗೆ ನಿವೇದನ ವಾದಾಗಲೇ. ಹಾಗೆಯೇ ನಮ್ಮಲ್ಲಿರುವ ಶ್ರೇಷ್ಠವಾದ ಭೋಗ್ಯವಸ್ತುಗಳೆಲ್ಲಕ್ಕೂ ಕೃತಕೃತ್ಯತೆ ಉಂಟಾಗುವುದು ಅವು ಮಾಧವನಿಗೆ ಸಮರ್ಪಿತವಾದಾಗಲೇ ಶೇಷಿಗೆ೯ ಸಮರ್ಪಿತವಾದಾಗಲೇ ಶೇಷ೧೦ ಪದಾರ್ಥಕ್ಕೆ ಕೃತಕೃತ್ಯತೆ. 

 


To know more about Astanga Yoga Vijnana Mandiram (AYVM) please visit our Official Website, Facebook and Twitter pages