Saturday, May 2, 2020

ಶ್ರೀರಂಗ ವಚನಾಮೃತ (Sriranga Vachanamruta) - 563

ಪ್ರಾಮಾಣಿಕವಾದ ಯಾವ ಕ್ರಿಯೆಗಾದರೂ ತ್ರಿಕರಣಸಾರೂಪ್ಯವಿರಬೇಕು. ಕಾಯ-ವಾಕ್-ಮನಸ್ಸುಗಳಲ್ಲಿ ಹೊಂದಾಣಿಕೆ ಬೇಕು. ಮನಸ್ಸಿನಲ್ಲಿ ಬಾ ಎನ್ನುವ ಅಭಿಪ್ರಾಯವಿದ್ದಾಗ ಮಾತ್ರವೇ ಕೈ ಅದಕ್ಕೆ ತಕ್ಕಂತೆ ಆಡಬೇಕು. ಮತ್ತು ಆ ಕ್ರಿಯೆಯು ವಿವೇಕಪೂರ್ಣವೂ ಆಗಿರಬೇಕು, ಇಂತಹ ಕ್ರಿಯೆ ತಾನೇ ನಿಜವಾದ ಸಹಕಾರವಾಗುತ್ತದೆ.


To know more about Astanga Yoga Vijnana Mandiram (AYVM) please visit our Official Website, Facebook and Twitter pages