Sunday, May 24, 2020

ಶ್ರೀರಂಗ ವಚನಾಮೃತ (Sriranga Vachanamruta) - 585

ಒಬ್ಬ ಕುಂಬಾರನು ಭಗವಂತನಿಗೆ ತನ್ನಲ್ಲಿರುವ ಮಣ್ಣಿನಿಂದಲೇ ಸಂಪಿಗೆ ಹೂವನ್ನು ಮಾಡಿ, ಆ ಮಣ್ಣು ಹೂವನ್ನೇ ಕೃಷ್ಣಾ ಎಂದು ಅರ್ಪಿಸಬಹುದು, ಅಲ್ಲಿಯೂ ಒಂದು ಭಗವಂತನ ಒಲವು ಇದ್ದೇಇರುವುದು. ಆದರೆ ಒಬ್ಬ ನಿಜವಾದ ಹೂವನ್ನೇ ಆ ಭಕ್ತಿ ಎಂಬ ಪರಿಶುದ್ಧವಾದ, ಅವನೊಡನೆ ಹೊಂದಿಕೊಳ್ಳುವ ಭಾವವಿಲ್ಲದೇ ಅರ್ಪಿಸಿದರೆ ಆ ಜಾಗದಲ್ಲಿ ಆತ್ಮಗಂಧಕ್ಕೆ ದೂರವಾದ ಕೇವಲ ಭೌತಿಕ ಗಂಧಕ್ಕೆ ಭಗವಂತನು ಮನಸೋಲುವುದಿಲ್ಲ ವೆಂಬುದು ನಿಜ.  


To know more about Astanga Yoga Vijnana Mandiram (AYVM) please visit our Official Website, Facebook and Twitter pages