Saturday, May 23, 2020

ಶ್ರೀರಂಗ ವಚನಾಮೃತ (Sriranga Vachanamruta) - 584

ಭಗವಂತನಿಗೆ ಅರ್ಪಿಸುವಾಗ ಹಗುರವಾಗಿ ದ್ರವ್ಯವನ್ನು ಅರ್ಪಿಸಬೇಕು. ಮನಸ್ಸಿನ ಪರಿಪಕ್ವತೆಯಿಲ್ಲದೆ ಬಲವಂತಕ್ಕೆ ಅರ್ಪಿಸಿದರೆ ಪ್ರಯೋಜನವಿಲ್ಲ. ಉದಾಹರಣೆಗೆ- ಮೊಗ್ಗನ್ನು ಬಲವಂತವಾಗಿ ಕಿತ್ತರೆ ಭಕ್ತ ಬಿಡೋಲ್ಲ, ಗಿಡ ಕೊಡೋಲ್ಲ ಎಂಬಂತೆ ಅದರಲ್ಲಿ ಸುವಾಸನೆ ಇರುವುದಿಲ್ಲ. ಅದೇ ಪೂರ್ತಿ ಹೂವಾದಾಗ ಬಹಳ ಹಗುರವಾಗಿ ಭಗವಂತನ ಸೇವೆಗೆ ತನ್ನನ್ನು ಸಮರ್ಪಿಸಿಕೊಳ್ಳುತ್ತೆ.  


To know more about Astanga Yoga Vijnana Mandiram (AYVM) please visit our Official Website, Facebook and Twitter pages