Saturday, April 25, 2020

ಶ್ರೀರಂಗ ವಚನಾಮೃತ (Sriranga Vachanamruta) - 556

ಸಮುದ್ರ ತೀರದಲ್ಲಿರುವ ಬದುಕೆಲ್ಲಾ (ಬದುಕು-ಪದಾರ್ಥ) ಭಗವತ್ಸೇವೆಗೆ ಒದಗಿಬರುವುದಿಲ್ಲ. ಮುತ್ತು, ಶಂಖ, ಮುಂತಾದುವು ತಾನೇ ಒದಗಿ ಬರುತ್ತವೆ. ಮಂಗಳದ್ರವ್ಯಕ್ಕೆ ಶಂಖಧ್ವನಿಗೆ, ಅಭಿಷೇಕಕ್ಕೆ ಶಂಖ ಉಪಯೋಗಕ್ಕೆ ಬರುತ್ತದೆ. ಭಗವಂತನ ಹಾರ ಮುಂತಾದ ಆಭರಣಗಳಿಗೆ ಮುತ್ತು. ಸೇವೆ, ಸಮರ್ಪಣೆಗಳ ವಿಷಯದಲ್ಲಿ ಅವಿವೇಕದ ಉತ್ಸಾಹಕೂಡದು.


To know more about Astanga Yoga Vijnana Mandiram (AYVM) please visit our Official Website, Facebook and Twitter pages