Sunday, April 5, 2020

ಶ್ರೀರಂಗ ವಚನಾಮೃತ (Sriranga Vachanamruta) - 536

ಕಳೆಯನ್ನು ಕಿತ್ತು ಬಿಸಾಡುವ ಬದಲು ಅದನ್ನೇ ಗೊಬ್ಬರವನ್ನಾಗಿ ಉಪಯೋಗಿಸಿಕೊಂಡು ಗಿಡ ಬೆಳೆಯಿಸುವವನು ಕುಶಲನಾದ ವ್ಯವಸಾಯಗಾರ. ಅಂತೆಯೇ ಕಾಮ, ಲೋಭಾದಿಗಳನ್ನು ಬಿಡಲಾಗದಿದ್ದರೇ ಭಗವತ್ಕಾಮ, ಭಗವಲ್ಲೋಭ ಆಗುವಂತೆ ಮಾಡಿಕೊಳ್ಳುವುದು ಜಾಣತನದ ಕೆಲಸ.


To know more about Astanga Yoga Vijnana Mandiram (AYVM) please visit our Official Website, Facebook and Twitter pages