Monday, April 6, 2020

ಶ್ರೀರಂಗ ವಚನಾಮೃತ (Sriranga Vachanamruta) - 537

ಒಳಗಿರುವ ರಾಗವನ್ನು ಹೊರಗೆ ತರಲು ಕಣ್ಣು, ನಾಲಿಗೆ, ಮುಖನ್ಯಾಸ ಎಲ್ಲವೂ ಅನುಗುಣವಾಗಿರಬೇಕು. ಹಾಗೆ ವಹನಶೀಲವಾಗಿದ್ದರೆ ರಾಗ ಮುಂದೆ ಹರಿಯುತ್ತದೆ. ರಾಗಪ್ರವಾಹ ಮುಂದೆ ಬೆಳೆಯುತ್ತದೆ. ಅಂತೆಯೇ ಭಗವಂತನ ಆಶಯವು ಮುಂದೆ ಬೆಳೆಯಬೇಕಾದರೂ, ಅದನ್ನು ಬೆಳೆಸುವುದಕ್ಕೆ ತಕ್ಕ ವಾತಾವರಣ ಬೇಕು.


To know more about Astanga Yoga Vijnana Mandiram (AYVM) please visit our Official Website, Facebook and Twitter pages