Friday, July 24, 2020

ಶ್ರೀರಂಗ ವಚನಾಮೃತ (Sriranga Vachanamruta) - 646

ಶೀಲ ಸಮಾಧೌ' ಎಂಬಂತೆ ಸಮಾಧಿಮಗ್ನನಾದ ಒಬ್ಬ ಶಿಲ್ಪಿಯು ತಾನು ಸಮಾಧಿಯಲ್ಲಿ ಕಂಡದ್ದನ್ನು, ಅನುಭವಿಸಿದುದ್ದನ್ನು, ಆತ್ಮಚ್ಛಂದವನ್ನು ಇಡಲು ಶಿಲೆಯ ಮೇಲೆ ಕೈಯಾಡಿಸಿ ಅದನ್ನು ಪರಿಷ್ಕಾರ ತನ್ನ ಅಭಿಪ್ರಾಯವನ್ನು ಇಡುತ್ತಾನೆ. ಅಲ್ಲಿ ಆಡಿರುವುದೇನು? ಎಂಬುದನ್ನು ಕೇವಲ ಹೊರ ಆಕೃತಿಯಿಂದ ಮಾತ್ರವೇ ನೋಡದೆ ಅವನ ಅಂತರಂಗವನ್ನು ಭೇದಿಸಿ ನೋಡಿದಾಗ ತಾನೇ ನಿಜವು ಸಿಕ್ಕುತ್ತದೆ.
 


To know more about Astanga Yoga Vijnana Mandiram (AYVM) please visit our Official Website, Facebook and Twitter pages