Friday, July 3, 2020

ಶ್ರೀರಂಗ ವಚನಾಮೃತ (Sriranga Vachanamruta) - 625

ದೇವನಿಂದ ಹೊರಟುಬಂದ ಜೀವ ಪ್ರಕೃತಿಯಲ್ಲಿ ಆಡಲು ಬಂದಾಗ ದೇಹಕ್ಕಿಳಿದು ಬರುತ್ತಾನೆ. ಹಾಗೆಯೇ ದೇಹದೊಡಗೂಡಿದ ಜೀವನು ದೇಶ, ರಾಜ್ಯ, ಸಮಾಜ, ಸಂಘಗಳಲ್ಲಿಯೂ ಬರುತ್ತಾನೆ. ಆದ್ದರಿಂದ ರಾಜ್ಯ, ಸಮಾಜ ಎಲ್ಲದರ ವ್ಯವಸ್ಥೆಯೂ ಜೀವದ ಸಮಗ್ರ ಬೆಳವಣಿಗೆಗೆ ಅನುಕೂಲ ಮಾಡಿಕೊಡುವ ರೀತಿಯಲ್ಲಿರಬೇಕು. 

 


To know more about Astanga Yoga Vijnana Mandiram (AYVM) please visit our Official Website, Facebook and Twitter pages