Sunday, July 5, 2020

ಶ್ರೀರಂಗ ವಚನಾಮೃತ (Sriranga Vachanamruta) - 627

ಕ್ಷತ್ರಧರ್ಮವರಿಯದ ಆರ್ಜುನ ಅಸ್ಥಾನದಲ್ಲಿ ಹೃದಯದೌರ್ಬಲ್ಯದಿಂದ ಕರುಣೆ ತೋರಿದ. ಅದು ವಿವೇಕವೂ ಅಲ್ಲ, ಕರುಣೆಯೂ ಅಲ್ಲ. ಹೃದಯದೌರ್ಬಲ್ಯ. ಆದ್ದರಿಂದಲೇ "ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ" ಎಂದು ಕೃಷ್ಣ ಎಚ್ಚರಿಸಿದ. 

 


To know more about Astanga Yoga Vijnana Mandiram (AYVM) please visit our Official Website, Facebook and Twitter pages