Thursday, July 2, 2020

ಶ್ರೀರಂಗ ವಚನಾಮೃತ (Sriranga Vachanamruta) - 624

ಆತ್ಮನಿಗನುಗುಣವಾಗಿ ವ್ಯವಹಾರ ಇಟ್ಟುಕೊಳ್ಳಬಹುದು. ಹಾಗಿರುವುದರಿಂದಲೇ ಅದಕ್ಕನುಗುಣವಾಗಿ ದಂಡನೀತಿಯನ್ನು ಆರ್ಯರು (ಜ್ಞಾನಿಗಳು) ಇಟ್ಟುಕೊಂಡಿದ್ದರು. ಜಾಗ್ರತ್, ಸ್ವಪ್ನ, ಸುಷುಪ್ತಿ ಎಲ್ಲಕ್ಕೂ ಅನುಗುಣವಾಗಿ ಬೆನ್ನುಮೂಳೆ ಇಲ್ಲವೇ? ಹಾಗೆಯೇ ಸಮಾಧಿಗೂ ಅನುಗುಣವಾಗಿ ಇದನ್ನಿಟ್ಟುಕೊಂಡರೆ ಸರಿ. ಅದನ್ನು ಪ್ರಧಾನವಾಗಿಟ್ಟುಕೊಂಡು, ಉಳಿದುದನ್ನು ಅದಕ್ಕನುಗುಣವಾಗಿ ಇಟ್ಟುಕೊಳ್ಳಕೂಡದೇಕೆ? 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages