Wednesday, July 8, 2020

ಶ್ರೀರಂಗ ವಚನಾಮೃತ (Sriranga Vachanamruta) - 630

ಪ್ರಕೃತಿಯಲ್ಲಿ ಯುದ್ಧ ತಪ್ಪಿದ್ದಲ್ಲ. ಜೀವನವೇ ಯುದ್ಧ. ಯಾವುದಕ್ಕಪ್ಪಾ ಯುದ್ಧ? - ಒಂದು ಸರಿಯಾದ ಧ್ಯೇಯವಿರಬೇಕು. ಕೆಟ್ಟ ರಕ್ತ ಮೈಯಲ್ಲಿದ್ದು ಅದು ಸೆಪ್ಟಿಕ್ (Seಠಿಣiಛಿ) ಆದರೆ ಹಾನಿ. ಆದ್ದರಿಂದ ಅದರ ಮೇಲೆ ಧಾಳಿ ಮಾಡಿ ಅದನ್ನು ತೆಗೆದುಹಾಕಬೇಕು. ಅಂತೆಯೇ ಸತ್ಯಸ್ವರೂಪಕ್ಕೆ ಅಡ್ಡಿ ಬರುವುದಾವುದಿದ್ದರೂ ಅದನ್ನು ತೆಗೆದುಹಾಕಬೇಕು. ಆತ್ಮನಿಷ್ಠೆ ಬೇಕು. 

 


To know more about Astanga Yoga Vijnana Mandiram (AYVM) please visit our Official Website, Facebook and Twitter pages