Tuesday, September 29, 2020

ಶ್ರೀರಂಗ ವಚನಾಮೃತ (Sriranga Vachanamruta) - 713

ಆತ್ಮವನ್ನು ಕಂಡವರು ಇರುವ ಎಡೆಯೇ ತೀರ್ಥ! ಅವರ ಮಾತೇ ತೀರ್ಥ! ಅವರ ಸ್ಪರ್ಶ, ಅವರ ದರ್ಶನ ಎಲ್ಲವೂ ತೀರ್ಥವೇ! ಕಾರಣ- ಅವರ ಚೇತನದಲ್ಲಿ ಆತ್ಮದರ್ಶನದಿಂದ ಲಭಿಸಿದ ಮನೋಧರ್ಮ ವ್ಯಕ್ತವಾಗುತ್ತದೆ. ಅಂತಹವರ ಮಹಿಮೆಯಿಂದಲೇ ತೀರ್ಥಗಳಿಗೆ ನಿಜವಾದ ತೀರ್ಥತ್ವ ಬರುತ್ತದೆ. 'ತೀರ್ಥೀ ಕುರ್ವಂತಿ ತೀರ್ಥಾನಿ.'  


To know more about Astanga Yoga Vijnana Mandiram (AYVM) please visit our Official Website, Facebook and Twitter pages