Wednesday, September 2, 2020

ಶ್ರೀರಂಗ ವಚನಾಮೃತ (Sriranga Vachanamruta) - 686

ಇಂದ್ರಿಯಗಳನ್ನು ದಾಟಿ ತಮ್ಮದೇ ಆದ ಪ್ರಪಂಚದಲ್ಲಿ ಜೀವನಮಾಡಿದ ಮಹರ್ಷಿಗಳು ಆ ಜೀವನಕ್ಕೆ ಅಭಿಜ್ಞಾನವಾಗಿ ಗುಡಿಗೋಪುರಗಳನ್ನು ಕಟ್ಟಿದರು. ಮಹರ್ಷಿಗಳ ಕಾಲ ದೇವಯುಗ. ಭಾರತವೇ ಆಯುಗದಲ್ಲಿನ ದೇಗುಲ. ಆಸೇತು-ಶೀತಾಚಲ ಎಲ್ಲಿನೋಡಿದರೂ ದೇವಮಂದಿರಗಳನ್ನು ಕಟ್ಟಿದರು. ಆ ಜೀವನದ ಅಪ್ರತಿಹತಸಂಚಾರಕ್ಕೆ ದಾರಿ ಮಾಡಿಕೊಟ್ಟರು. 

 


To know more about Astanga Yoga Vijnana Mandiram (AYVM) please visit our Official Website, Facebook and Twitter pages