Saturday, September 5, 2020

ಶ್ರೀರಂಗ ವಚನಾಮೃತ (Sriranga Vachanamruta) - 689

ಉತ್ತರ ಧ್ರುವದ ಕರಡಿಯನ್ನು ನಮ್ಮ ಖಾಸಬಂಗಲೆಯಲ್ಲಿ ಇಡಬೇಕಾದರೆ ಹೇಗಿಡಬೇಕು? "ಊಟ ಹಾಕಬೇಕು, ಪಾಯಸ ಹಾಕಬೇಕು" ಎಂದು ಹೇಳಿ ಹಾಗೆ ಇಟ್ಟರೆ ಬದುಕುವುದಿಲ್ಲ. ಉತ್ತರ ಧ್ರುವವು ಬರೀ ಮಂಜಿನಿಂದ ಕೂಡಿದ ಜಾಗ. ಅಲ್ಲಿಂದ ಕರಡಿಯನ್ನು ತಂದರೆ ಆ ವಾತಾವರಣವನ್ನೇ ಅದಕ್ಕೆ ಇಲ್ಲೂ ಒದಗಿಸಬೇಕು. ಹಾಗೆಯೇ ಮೀನನ್ನು ತಂದರೂ ಸರ್ವದಾ ನೀರಿನಲ್ಲೇ ಬಿಟ್ಟಿರಬೇಕು. ಅಂತೆಯೇ ನಮ್ಮ ಭಗವಂತನನ್ನು ಇಟ್ಟುಕೊಳ್ಳಬೇಕಾದರೂ ಅವನಿಗೆ ತಕ್ಕ ವಾತಾವರಣವೇ ಬೇಕು. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages