Saturday, September 12, 2020

ಶ್ರೀರಂಗ ವಚನಾಮೃತ (Sriranga Vachanamruta) - 696

'ಕಲ್ಲಿನ ಮುಂದೆ ಕಾಯೊಡೆಯುತ್ತಾರೆ; ಕಲ್ಲು ತಿನ್ನುತ್ತದೆಯೇ? ಶುದ್ಧ ಮೂರ್ಖರು' -ಎನ್ನುವವರುಂಟು. ಆದರೆ ಒಡೆಯುತ್ತಿರುವುದು ಕಲ್ಲಿನ ಎದುರಿಗಾದರೂ ಕಲ್ಲಿಗಲ್ಲ. ಅದು ಯಾವ ಹೃನ್ಮೂಲಶಕ್ತಿಯಿಂದ ಹೊರಬಂದಿತೋ ಆ ಮೂಲಕ್ಕೆ ತಲುಪಿಸುವುದಕ್ಕಾಗಿ. ಬಟ್ಟೆಗೆ ಕೈಮುಗಿದರೂ ಅದು ಬಟ್ಟೆಗಲ್ಲ; ಅದರಲ್ಲಿರುವ ರಾಷ್ಟ್ರದ ಗುರುತಿಗಾಗಿ ಗೌರವ. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages