Sunday, September 20, 2020

ಶ್ರೀರಂಗ ವಚನಾಮೃತ (Sriranga Vachanamruta) - 704

ಭಗವತಿಯ ದೇಹಕ್ಕೆ ತಗುಲಿಸಿದ ಕುಂಕುಮ, ಕುಸುಮ ಪ್ರಸಾದಗಳನ್ನು ಹಣೆಗೂ ಮತ್ತು ಶಿರಸ್ಸಿಗೂ (ಯೋಚನೆಮಾಡುವಸ್ಥಾನ) ಇಟ್ಟುಕೊಳ್ಳುತ್ತಾರೆ. ಆ ಭಗವತಿಯ ದೇಹಕ್ಕೆ ತಗುಲಿದ ಪ್ರಸಾದದ ಕಣಗಳು ತಗುಲಿದರೆ ಅಲ್ಲಿಂದ ಬರುವ ಯೋಚನೆಗಳೆಲ್ಲಾ ಶುಭಸಂಕಲ್ಪಗಳೇ ಆಗುತ್ತವೆ. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages