Sunday, November 29, 2020

ಶ್ರೀರಂಗ ವಚನಾಮೃತ (Sriranga Vachanamruta) - 774

ಆಗಮ ಎಂದರೆ ಮೊಟ್ಟಮೊದಲು ಋಷಿಗಳ ಮನಸ್ಸಿಗೆ ಆಗತವಾದದ್ದು. (ಅಂದರೆ ಅವರ ಮನಸ್ಸಿಗೆ ಬಂದದ್ದು-ಧ್ಯಾನದಲ್ಲಿ, ತಪಸ್ಸಿನಿಂದ ಅವರು ಕಂಡು ಕೊಂಡದ್ದು) ಮತ್ತು ಋಷಿಗಳ ಮನಸ್ಸಿನಿಂದ ಮುಂದಕ್ಕೆ ಗತವಾದದ್ದು ಎಂದರೆ ಅವರ ಮನೋಧರ್ಮ ಹೊರಗೆ ವ್ಯಕ್ತರೂಪದಲ್ಲಿ ಬಂದಿದ್ದು ಮತ್ತು ಅವರ ಮತ ಅರ್ಥಾತ್ ಅಭಿಪ್ರಾಯ ಈ ಮೂರು ಸೇರಿವೆ. ಈ ಮೂರು ಅಂಶಗಳು ಅರ್ಥವಾಗದೆ ಆಗಮದ ವಿಷಯ ಅರ್ಥವಾಗದು. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages