Tuesday, November 17, 2020

ಶ್ರೀರಂಗ ವಚನಾಮೃತ (Sriranga Vachanamruta) - 762

ಯಾವ ಜ್ಞಾನವನ್ನು, ಇಚ್ಛೆಯನ್ನು ಜ್ಞಾನಿಗಳು ಕ್ರಿಯಾಕಾಂಡದಲ್ಲಿ ತಂದು ಜ್ಞಾನಕಾಂಡ, ಕ್ರಿಯಾಕಾಂಡಗಳಿಗೆ ಸಂಬಂಧ ತಪ್ಪಿಸದೆ ನಮ್ಮವರೆಗೆ ಶರೀರವೆಂಬ ಗಾಡಿಯಲ್ಲಿ ಸಾಗಿಸಿ ತಂದುಕೊಟ್ಟರೋ, ಯಾವುದು ಹಾಗೆ ನಮ್ಮವರೆಗೆ ಬಂದಿದೆಯೋ, ಆ ತೀರ್ಥಕ್ಷೇತ್ರಗಳಿಗೂ ಒಬ್ಬ ಮಾರ್ಗದರ್ಶಕಬೇಕು. ಅವನೇ ಅರ್ಚಕ.  


To know more about Astanga Yoga Vijnana Mandiram (AYVM) please visit our Official Website, Facebook and Twitter pages