Friday, November 13, 2020

ಶ್ರೀರಂಗ ವಚನಾಮೃತ (Sriranga Vachanamruta) - 747

ನಾವು ಹೋಗುವ ಜಾಗದಲ್ಲಿ ಕಣ್ಣು, ಮೂಗು ಮೊದಲಾದ ಕರ್ಮಜ್ಞಾನೇಂದ್ರಿಯಗಳಿಗೆ ಮಾತ್ರ ವಿಷಯವೇ? ಅಥವಾ ಆತ್ಮಕ್ಕೂ ವಿಷಯಉಂಟೇ? ಎರಡಕ್ಕೂ ಉಂಟೇ? ಎಂಬುದನ್ನು ವಿಚಾರ ಮಾಡಬೇಕು. ಇಂದ್ರಿಯಕಲ್ಯಾಣಕ್ಕೆ ಮತ್ತು ಆತ್ಮಕಲ್ಯಾಣಕ್ಕೆ ಸತ್ಯ-ಶಿವ-ಸುಂದರವಾದ ವಿಷಯವಿದ್ದರೆ ಅದನ್ನು ನೋಡಲು ದೃಷ್ಟಿಕೋಣ ಬೇಕು.
 



To know more about Astanga Yoga Vijnana Mandiram (AYVM) please visit our Official Website, Facebook and Twitter pages