Thursday, November 26, 2020

ಶ್ರೀರಂಗ ವಚನಾಮೃತ (Sriranga Vachanamruta) - 771

ಒಳ್ಳೆಯ ವಿಷಯಗಳನ್ನು ಮುದ್ರಿಸಿರುವ ಪುಸ್ತಕದಲ್ಲಿನ ಕ್ರಿಮಿಗಳಾಗಲೀ ನಟರಾಜನ ವಿಗ್ರಹದ ಮೇಲೆ ಓಡಾಡುವ ಜಿರಲೆ ಹುಳುಗಳಾಗಲೀ, ನಟರಾಜನ ನಾಟ್ಯಭಂಗಿಯ ಹಿಂಬದಿಯಲ್ಲಿರುವ ಸೃಷ್ಟಿಮೂಲ ರಹಸ್ಯವಾದ ಮತ್ತು ಸನಕಾದಿಗಳನ್ನು ಉದ್ಧಾರ ಮಾಡಬಲ್ಲ ದೈವೀಭಾವವನ್ನು ಅನುಭವಿಸಬಲ್ಲವೆ? ಕೇವಲ ದೇವತಾವಿಗ್ರಹದ ಪಕ್ಕದಲ್ಲಿರುವುದರಿಂದ ಏನೂ ದೊರೆಯುವುದಿಲ್ಲ. ಜಿರಲೆಗಳು ಓಡಾಡುವುದು ಭಕ್ತಿಯಿಂದಲ್ಲ. ಅಲ್ಲಿರುವ ಕೊಳೆಯನ್ನು ತಿಂದು ಹೊಟ್ಟೆಹೊರೆಯಲು. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages