Friday, November 13, 2020

ಶ್ರೀರಂಗ ವಚನಾಮೃತ (Sriranga Vachanamruta) - 749

ತೀರ್ಥಕ್ಷೇತ್ರದಲ್ಲಿ ಕಲ್ಲಿರಬಹುದು, ಹುಲ್ಲಿರಬಹುದು. ಆ ಕಲ್ಲು ಹುಲ್ಲುಗಳನ್ನಾಗಲೀ, ತೀರ್ಥಕ್ಷೇತ್ರಗಳನ್ನು ತಂದವರು ದಾಢೀ ಬಿಟ್ಟಿರುವುದನ್ನಾಗಲೀ ನೋಡಲು ಅಲ್ಲಿಗೆ ಹೋಗುವುದು ಬೇಡ. ಅದರ ಹಿಂದೆ ಪರಮಾರ್ಥವೇನುಂಟೋ ಅದನ್ನು ನೋಡಿದರೆ, ಯಥಾರ್ಥಗ್ರಹಣ. ಇಲ್ಲದಿದ್ದರೆ ಅನರ್ಥಗ್ರಹಣ.
 



To know more about Astanga Yoga Vijnana Mandiram (AYVM) please visit our Official Website, Facebook and Twitter pages