Wednesday, November 25, 2020

ಶ್ರೀರಂಗ ವಚನಾಮೃತ (Sriranga Vachanamruta) - 770

ಕಲ್ಲನ್ನೇ(ಸಾಲಿಗ್ರಾಮ) ಕೊಟ್ಟಿದ್ದರೂ ಮರ್ಮದೊಡನೆ ತೆಗೆದುಕೊಂಡಾಗ ಆಸ್ವಾದಿಸಲು ವಿಷಯವಿದೆ. ಲಾಲಿಸಲು ಪ್ರೀತಿ ಹುಟ್ಟಬೇಕು. ಹಾಗೆಯೇ ಪೂಜಿಸಲು ಪರಾಭಕ್ತಿ ಬೇಕು; ಉಕ್ತಿ ಬೇಕು; ಅನುರಕ್ತಿ ಬೇಕು; ಶಕ್ತಿ ಬೇಕು, ವ್ಯಕ್ತಿ ಬೇಕು. ಹಾಗಿದ್ದಾಗ ಭಗವಂತನು ಆ ವ್ಯಕ್ತಿಗೆ ಮುಕ್ತಿ ಕೊಡುತ್ತಾನೆ, ಇಲ್ಲದಿದ್ದರೆ ಜನರಲ್ಲಿ ಭಗವತ್ಪೂಜೆಯಲ್ಲೂ ವಿರಕ್ತಿ ಹುಟ್ಟುತ್ತದೆ. ನಂತರ ಮುಕ್ತಿಯ ಮಾತೇ ದೂರ. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages