Tuesday, March 31, 2020

ಶ್ರೀರಂಗ ವಚನಾಮೃತ (Sriranga Vachanamruta) - 531

ಭಗವಂತನ ಸತ್ಯಸಂಕಲ್ಪಕ್ಕೆ ದ್ವಾರವಾಗಿ ಕೆಲಸ ಮಾಡುವುದಾದರೆ, ಅದಕ್ಕೆ ಬೇಕಾದ ಸಾಧನ-ಸಂಪತ್ತಿಗಳು ಸಮಗ್ರವಾಗಿವೆಯೇ ನೋಡಿಕೊಳ್ಳಿ. ಹಾಗಿದ್ದರೆ ಅವನ ವಿದ್ಯಾವಿಲಾಸ ಬೆಳೆಯಲಿ. ನಿಮ್ಮಲ್ಲಿ ನ್ಯಾಸಮಾಡಿದ (ಇರಿಸಲ್ಪಟ್ಟ) ವಿಷಯ ಭಗವಂತನಲ್ಲಿ ನ್ಯಾಸವಾಗುವವರೆಗೂ ಬರುವಂತೆ ಕೆಲಸ ಸಾಗಬೇಕಾಗಿದೆ.


To know more about Astanga Yoga Vijnana Mandiram (AYVM) please visit our Official Website, Facebook and Twitter pages