Thursday, March 26, 2020

ಶ್ರೀರಂಗ ವಚನಾಮೃತ (Sriranga Vachanamruta) - 526

ಅರಳೀಮರವು ಒಂದು ಋತುವಿನಲ್ಲಿ ಎಲ್ಲ ಎಲೆಗಳನ್ನೂ ಉದುರಿಸಿಕೊಂಡು ಬಿಡುತ್ತದೆ. ಏಕೆ ಈ ತ್ಯಾಗ? ಎಂದರೆ ಮುಂದಿನ ಚಿಗುರೆಲೆಗಳಿಗಾಗಿ, ಇಲ್ಲದಿದ್ದರೆ ಮುಂದಿನ ಚಿಗುರೆಲೆಗಳಿಗೆ ಜಾಗವಿರುವುದಿಲ್ಲ, ಹಾಗೆಯೇ ಸಾಧಕರು ಆತ್ಮ ವಿಕಾಸಕ್ಕಾಗಿ ತಮ್ಮ ಹಳೆಯದನ್ನು ಅನೇಕ ಹೆಜ್ಜೆಗಳಲ್ಲಿ ತ್ಯಾಗ ಮಾಡಬೇಕಾಗುತ್ತದೆ.


To know more about Astanga Yoga Vijnana Mandiram (AYVM) please visit our Official Website, Facebook and Twitter pages