Monday, March 30, 2020

ಶ್ರೀರಂಗ ವಚನಾಮೃತ (Sriranga Vachanamruta) - 530

ಹೂವಿಗೆ ನೀರೆರೆದರೆ ಗಿಡ ಬೆಳೆಯುವುದಿಲ್ಲ. ಗಿಡ ಬೆಳೆಯಬೇಕಾದರೆ ಗಿಡದ ಪಾತಿಯಲ್ಲಿರುವ ಬೇರಿಗೆ ನೀರು ಹಾಕಬೇಕು. ಹಾಗೆಯೇ ಹೃದಯದ ಪಾತಿಯಲ್ಲಿರುವ ಮೂಲರೂಪನಾದ ಭಗವಂತನಿಗೆ ಚಿತ್ತಧಾರೆಯನ್ನೆರೆದರೆ ಇಡೀ ದೇಹವೃಕ್ಷಕ್ಕೆ ಅದು ತಲುಪುತ್ತದೆ.  


To know more about Astanga Yoga Vijnana Mandiram (AYVM) please visit our Official Website, Facebook and Twitter pages