Thursday, October 22, 2020

ಶ್ರೀರಂಗ ವಚನಾಮೃತ (Sriranga Vachanamruta) - 736

ಸಪ್ತರ್ಷಿಗಳು ಶ್ರೀನಿವಾಸನ ದರ್ಶನ ಮಾಡುವ ವಿಷಯ ವಾಸ್ತವ. ಆದರೆ ಶ್ರೀನಿವಾಸನ ಮೂರ್ತಿಯ ಪಕ್ಕದಗೋಡೆಯಲ್ಲಿ ಕಟ್ಟಿರುವ ಕಣಜದಹುಳುಗಳ ಗೂಡನ್ನೇ ಆ ಋಷಿಗಳು ದೇವರ ದರ್ಶನಕ್ಕೆ ಬರುವ ಮಾರ್ಗವೆಂದೂ, ಆ ಕಣಜಗಳಿಂದ ಕಡಿಸಿಕೊಂಡೇ ಅವರು ಬರುವರೆಂದೂ ಮಹಾತ್ಮ್ಯ ಹೇಳುವ ಮೂಢರು ಒಂದು ಕ್ಷೇತ್ರದಲ್ಲಿ ಸಿಕ್ಕಿದರು. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages