Saturday, October 17, 2020

ಶ್ರೀರಂಗ ವಚನಾಮೃತ (Sriranga Vachanamruta) - 731

ಕಲೆಗಳೆಲ್ಲವೂ ಭಗವನ್ಮೂಲವಾಗಿಯೇ ಬಂದಿರುವುದರಿಂದ ಅವುಗಳ ಮೂಲದಲ್ಲಿ ಭಗವಂತನೇ ಇದ್ದಾನೆ. ಯಾತ್ರಾ-ಸ್ಥಳಗಳಲ್ಲಿ ಕಲ್ಲು, ಮರ ಮುಂತಾದ್ದನ್ನು ದರ್ಶನಮಾಡುವುದರ ಆಶಯವೇನು ಎಂದರೆ ಅವುಗಳ ಹಿಂದಿರುವ ಸದಾಶಯದ ಪ್ರತಿಬಿಂಬವಾಗಿ ಅವು ಇರುವುದರಿಂದ, ಆ ಬಿಂಬವನ್ನರಿಯುವುದು. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages