Friday, October 9, 2020

ಶ್ರೀರಂಗ ವಚನಾಮೃತ (Sriranga Vachanamruta) - 723

ಅಕ್ಕಸಾಲೆಯು ಮೊದಲು ಒಂದು ಮೇಣದ ಬೊಂಬೆಯನ್ನು ಮಾಡಿಕೊಳ್ಳುತ್ತಾನೆ. ಆಮೇಲೆ ಅದರಂತೆ ಒಂದು ಚಿನ್ನದ ಬೊಂಬೆಯನ್ನು ಮಾಡುತ್ತಾನೆ. ಇಲ್ಲಿ ಮೊದಲು ಮೇಣದ ಬೊಂಬೆಯಾಗಿದ್ದರೂ ಒಂದು ಚಿನ್ನದ ಬೊಂಬೆಗೆ ಹಾದಿಯಾಯಿತು. ಹಾಗೆಯೇ ಜನಗಳನ್ನು ಹತ್ತಿರಕ್ಕೆ ಎಳೆದುಕೊಳ್ಳಲು ಕ್ಷೇತ್ರಗಳಲ್ಲಿ ವಿಧವಿಧವಾಗಿ ಐತಿಹ್ಯಗಳನ್ನು ಹೇಳುತ್ತಾರೆ. ಆದರೆ ಈ ಐತಿಹ್ಯಗಳಲ್ಲೇ ನಿಂತುಬಿಡಬಾರದು. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages