Friday, October 2, 2020

ಶ್ರೀರಂಗ ವಚನಾಮೃತ (Sriranga Vachanamruta) - 716

ಗಂಗೆಯೇ ಮೊದಲಾದ ತೀರ್ಥಗಳಲ್ಲಿ ಬರೀಸ್ನಾನ ಮಾಡುವುದರಿಂದೇನು? ಆತ್ಮತೀರ್ಥವನ್ನು ತಿಳಿಯದೇ ಇದ್ದರೆ ಅದರಿಂದ ಯಾವ ಉಪಯೋಗವೂ ಇಲ್ಲ. ಮೀನು, ಕಪ್ಪೆ ಮೊದಲಾದವುಗಳು ಸದಾ ನೀರಿನಲ್ಲೇ ಇರುತ್ತವೆ. ಅನ್ತಃ ತೀರ್ಥವನ್ನು ಬೆಳಗಿಸಿ, ಆತ್ಮತೀರ್ಥವನ್ನು ಬೆಳಗಿಸಿ, ಅದರೊಡನೆ ಅದರ ಮಾಧುರ್ಯವನ್ನು ಬೆರೆಸಿನೋಡಿದಾಗ, ಅದರ ಸಿಹಿಯು ಆಸ್ವಾದನೆಗೆ ತಿಳಿಯುತ್ತದೆ. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages