Thursday, October 1, 2020

ಶ್ರೀರಂಗ ವಚನಾಮೃತ (Sriranga Vachanamruta) - 715

ಮಹಾತ್ಮರ ಮನಸ್ಸು ತೀರ್ಥದಲ್ಲೇ ಹರಿದಾಗ ಅದಕ್ಕೆತೀರ್ಥತ್ವ ಬರುತ್ತದೆ. ಅಂತಹ ರಮಣೀಯವಾದ ತೀರ್ಥದಲ್ಲಿ ಪ್ರಸನ್ನಮನಸ್ಕರಾಗಿ ಜನಗಳು ಆ ಭಾವನೆಯೊಡನೆ ಇದ್ದರೆ ಸ್ನಾನವಾಗುತ್ತದೆ. ಇಲ್ಲದಿದ್ದರೆ ಅದು ಮರಣೀಯವಾಗುತ್ತದೆ. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages