Friday, October 16, 2020

ಶ್ರೀರಂಗ ವಚನಾಮೃತ (Sriranga Vachanamruta) - 730

ತೀರ್ಥಕ್ಷೇತ್ರಗಳ ಪ್ರವಾಸ ಕೇವಲ ಪ್ರಯಾಸವಾಗೇ ಉಳಿಯದೆ ಇರುವಂತೆ ಇನ್ನಾವುದಾದರೂ ಗುಟುಕನ್ನು ಅಲ್ಲಿಂದ ತೆಗೆದುಕೊಂಡು ಬರುವಂತಾಗಬೇಕು. ಹಾಗೆ ಅನುಕೂಲವಾಗಲು ಮರ್ಮವರಿತವರ ಶಿಕ್ಷಣ ಅಗತ್ಯ. ಅಂತಹವರ ಮಾತುಗಳು ಒಂದು ಛತ್ರಿಯಂತೆ ಸಹಾಯಕವಾಗಬಹುದು. ಬಿಸಿಲು ಇರುವಾಗ ತಂಪಿಗಾಗಿ ಅದುಬೇಕು. ಕೈಗೆ ಹೊರುವ ಶ್ರಮವಿದೆ. ಆದರೂ ಅದು ಬಿಸಿಲಿನಲ್ಲಿ ತಂಪುಕೊಡೂತ್ತಿದ್ದು ಸುಖಕ್ಕೆ ಕಾರಣವಾಗುತ್ತದೆ. 

 


To know more about Astanga Yoga Vijnana Mandiram (AYVM) please visit our Official Website, Facebook and Twitter pages