Monday, October 5, 2020

ಶ್ರೀರಂಗ ವಚನಾಮೃತ (Sriranga Vachanamruta) - 719

ಸೂರ್ಯನ ಧರ್ಮವು ಕಾವು ಮತ್ತು ಪ್ರಕಾಶ ಎಂದು ಇಟ್ಟುಕೊಂಡರೆ ಅದು ವ್ಯಕ್ತಗೊಳ್ಳಲು ಸಾಧನವಾಗಿ ಒಂದು ನೆಲವೋ, ಗೊಡೆಯೋ, ಬಾಗಿಲೋ, ಆಗುತ್ತದೆ. ಆದರೆ ಸೂರ್ಯನೇ ಇಲ್ಲದಿದ್ದರೆ ಆ ಸಾಧನಗಳಲ್ಲಿ ಪ್ರಕಾಶವಾಗಲೀ, ಕಾವಾಗಲೀ ಕಾಣುವುದಿಲ್ಲ. ಹಾಗೆಯೇ ಬ್ರಹ್ಮಭಾವವು ಇಲ್ಲದಿದ್ದರೆ ಈ ತೀರ್ಥಕ್ಷೇತ್ರಗಳಿಂದ ಯಾವ ಪ್ರಯೋಜನವೂ ಇರಲಾರದು. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages