Thursday, November 17, 2022

ಶ್ರೀರಂಗ ವಚನಾಮೃತ (Sriranga Vachanamruta)

ಶರೀರವು ಸೃಷ್ಟಿಸಹಜವಾಗಿಯೇ ಬಂದರೂ ಅದು ವಿರೂಪವಾದಾಗ ಅದನ್ನು ಸ್ವರೂಪದಲ್ಲಿ ನಿಲ್ಲಿಸಲು ಚಿಕಿತ್ಸೆ ಕೈಗೊಳ್ಳಬೇಕಾದರೆ ಸ್ವರೂಪದ ಅರಿವು ಅಗತ್ಯವಾಗಿದೆ. ಅಂತೆಯೇ ಭೂತಗಳು ಕೆಲಸ ನಡೆಸಲು, ಭೂತಗಳ ಹಿಂದೆ ನಿಂತು ಅವುಗಳ ಪ್ರಚೋದಕ ಶಕ್ತಿಯಾಗಿರುವ ಚೈತನ್ಯಶಕ್ತಿಯನ್ನು ಅರಿತು ಕೊಳ್ಳಬೇಕಾದ ಅಗತ್ಯವಿದೆ.



To know more about Astanga Yoga Vijnana Mandiram (AYVM) please visit our Official Website, Facebook and Twitter pages