Thursday, September 8, 2022

ಶ್ರೀರಂಗ ವಚನಾಮೃತ (Sriranga Vachanamruta)

ದೇವನಿಂದ ಬಂದ ಜೀವ ದಾರಿ ತಪ್ಪಿ ಹೋಗದ ಹಾಗೆ ತತ್ವಸಾಮರಸ್ಯ ಬೇಕು. ಹಾಗೆ ಸಾಮರಸ್ಯವಿದ್ದು, ಸಮವಾದ ಎಡೆಯಲ್ಲಿ ನಿಂತು ನೋಡಿದರೆ ಅಲ್ಲಿ ತಾನೆ ತೀರಮಾನಕ್ಕೆ ವಿಷಯವಿರುತ್ತದೆ. ದೇವನ ಎಡೆಯಲ್ಲಿ ನಿಂತು ಅಲ್ಲಿಂದ ಜೀವನವನ್ನು ನೋಡಿದಾಗ ತೀರಮಾನ ಉಂಟು. ಜೀವನದ ದಡದ ಅಳತೆಯುಂಟು.



To know more about Astanga Yoga Vijnana Mandiram (AYVM) please visit our Official Website, Facebook and Twitter pages