Tuesday, September 6, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನಕ್ಕೆ ಬೇಕಾದ ಗೊತ್ತು-ಗುರಿ-ಶಿಸ್ತು-ಜವಾಬ್ದಾರಿಗಳೊಡನೆ ಬಂದರೆ ಅಲ್ಲಿ ತಾನೆ ತೀರಮಾನ ಸಿಗುತ್ತದೆ. ಆಂಜನೇಯ ನೂರು ಯೋಜನ ಸಮುದ್ರ ಹಾರಬೇಕು ಎಂದು ಸಿದ್ಧನಾಗಿ ಹಾರಿದ. ಅದಕ್ಕಾಗಿ ಕಟ್ಟುವ ಉಸಿರಿನಲ್ಲಿ, ನೆಗೆಯುವ ನೆಗೆತದಲ್ಲಿ, ನೂರು ಯೋಜನದ ಗುರಿ, ಅದಕ್ಕೆ ಬೇಕಾದ ಶಿಸ್ತು, ಅದಕ್ಕೆ ತಕ್ಕ ಜವಾಬ್ದಾರಿ, ಇವುಗಳು ಇದ್ದಾಗ ತಾನೆ  ನೂರು ಯೋಜನ ದಾಟಬಹುದು ಮತ್ತು ದಡ ಸೇರಬಹದು.



To know more about Astanga Yoga Vijnana Mandiram (AYVM) please visit our Official Website, Facebook and Twitter pages