Tuesday, March 28, 2023

ಶ್ರೀರಂಗ ವಚನಾಮೃತ (Sriranga Vachanamruta)

ಬೀಜದಿಂದ ತೆಗೆದುಕೊಂಡು, ಅದು ವಿಕಾಸವಾಗಿ, ಮತ್ತೆ ಬೀಜರೂಪವಾಗಿ ನಿಲ್ಲುವವರೆಗೆ ಅದರ ಚರಿತ್ರೆಯನ್ನು ಹೇಳಿದರೆ ಪೂರ್ಣವಾಗುತ್ತದೆ. ಬೀಜ ಇರಲಯ್ಯ, ಮುಂದಕ್ಕೆ ಹೇಳು ಎಂದರೆ ಬೀಜವನ್ನು ಬಿಟ್ಟರೆ ವೃಕ್ಷಕ್ಕೆ ವಿಷಯವೆಲ್ಲಿ ಬಂತು? ಯಾವುದನ್ನು ಹೇಳಿದರೂ ಆಮೂಲಾಗ್ರವಾಗಿ ಜೀವನದ ಮೇಲೆ ಪೂರ್ಣ ನೋಟವನ್ನು ನೋಡಿದರೆ ತಾನೆ, ಅವನು ಪಂಡಿತನಾಗುತ್ತಾನೆ.



To know more about Astanga Yoga Vijnana Mandiram (AYVM) please visit our Official Website, Facebook and Twitter pages