Tuesday, March 14, 2023

ಶ್ರೀರಂಗ ವಚನಾಮೃತ (Sriranga Vachanamruta)

ಬೀಜದಲ್ಲಿರುವ ಆಶಯವೆಲ್ಲವನ್ನೂ ತೆಗೆದುಕೊಂಡ ವೃಕ್ಷವು ತನ್ನೆಲ್ಲಾ ವಿಸ್ತಾರವನ್ನು ಮಾಡಿಕೊಂಡು ಕೊನೆಯಲ್ಲಿ ಬೀಜದಲ್ಲಿಯೇ ಪರಿಸಮಾಪ್ತಿಯಾಗುತ್ತದೆ. ಅಂತೆಯೇ ಜ್ಯೋತಿರ್ಮಯವಾದ ಎಡೆಯಿಂದ ಹೊರಟ ಎಲ್ಲಾ ವಿಧವಾದ ಕರ್ಮಗಳೂ ಜ್ಯೋತಿರ್ಮಯವಾದ ಜ್ಞಾನದಲ್ಲಿಯೇ ಪರಿಸಮಾಪ್ತವಾಗುತ್ತದೆ. ಇಲ್ಲಿಗೆ ತಾನೇಪ್ಪ, ಜೀವನ ಪೂರ್ಣವಾಯಿತು.


To know more about Astanga Yoga Vijnana Mandiram (AYVM) please visit our Official Website, Facebook and Twitter pages