Thursday, February 23, 2023

ಶ್ರೀರಂಗ ವಚನಾಮೃತ (Sriranga Vachanamruta)

ಬಾಳೆಯಹಣ್ಣು ಇನ್ನೂ ಕಾಯಿಯಾಗಿರುವಾಗ ಹುಳಿಯೋ ಕಹಿಯೋ ಒಗರೋ ಆಗಿರಬಹುದು. ಮಾಗಿ ಹಣ್ಣಾದಾಗ ಕಹಿಯೂ ಇಲ್ಲ, ಒಗರೂ ಇಲ್ಲ, ಹುಳಿಯೂ ಇಲ್ಲ. ಪರಿಪಕ್ವವಾದ ಮಧುರ ರಸ ಹುಟ್ಟುತ್ತದೆ. ಹಾಗೆಯೇ ಬಾಳೂ ಪರಿಪಕ್ವವಾದಾಗ ಒಂದು ಮಧುರ ರಸ ಉಂಟಾಗುತ್ತದೆ.



To know more about Astanga Yoga Vijnana Mandiram (AYVM) please visit our Official Website, Facebook and Twitter pages