Tuesday, February 21, 2023

ಶ್ರೀರಂಗ ವಚನಾಮೃತ (Sriranga Vachanamruta)

ಆತ್ಮಾರಾಮವಾಗಿ ಆತ್ಮದಾಳದಲ್ಲಿರುವ ಭಗವಂತನು ರಸರೂಪನಾಗಿದ್ದಾನೆ. ರಸರೂಪನಾದ ಆತ್ಮನನ್ನರಿತು ಅವನ ವಿಶ್ವರೂಪವಾದ ಬೆಳವಣಿಗೆಯನ್ನು ಅರಿತು ಬಾಳಿದಾಗಲೇ ರಸಮಯವಾದ ಬಾಳಾಟವನ್ನು ಪಡೆಯಬಹುದು. ಅಂತಹ ರಸಮಯವಾದ ಬಾಳಾಟವನ್ನು ಮಾಡುವವನೇ ರಸಿಕ.



To know more about Astanga Yoga Vijnana Mandiram (AYVM) please visit our Official Website, Facebook and Twitter pages