Sunday, December 13, 2020

ಶ್ರೀರಂಗ ವಚನಾಮೃತ (Sriranga Vachanamruta) - 788

ನಿಮ್ಮ ಜೀವನದಮೇಲೆಯೇ ಭಗವಂತನಿದ್ದರೂ, ಅದನ್ನು ಮರೆತು, ನಿಮ್ಮ ಜೀವನ ಹೇಗೆ ಸಾಗುತ್ತದೆ ಎಂಬುದನ್ನು ಕನ್ನಡಿಹಿಡಿದು ತೋರಿಸಲು ಅನುಗುಣವಾಗಿಯೇ ಕೆಳಗಣ ಚಿತ್ರಗಳಿವೆ. ಈ ಚಿತ್ರಗಳನ್ನು ನೋಡಿ ಮತ್ತೂ ಮೇಲಕ್ಕೆ ದೃಷ್ಟಿಯನ್ನು ಹತ್ತಿಸಿ, ಊರ್ಧ್ವದೃಷ್ಟಿಯಿಂದ ನೋಡಿದರೆ "ರಥಸ್ಥಂ ಕೇಶವಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ (ರಥದಲ್ಲಿರುವ ಕೇಶವನನ್ನು ದರ್ಶನಮಾಡಿದ ಬಳಿಕ ಪುನರ್ಜನ್ಮವಿಲ್ಲ) ಎಂಬುದಕ್ಕೆ ವಿಷಯವಾಗುತ್ತದೆ. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages