Sunday, December 6, 2020

ಪುಣ್ಯ ತೀರ್ಥಗಳು | Punya Teerthagalu

ಪುಣ್ಯ ತೀರ್ಥಗಳು: Punya Teerthagalu Astanga Yoga Vijnana Mandiram (AYVM), Bangalore. Bharatheeya Samskruthi Karyagara - 36 (Part - 4) - Teertha kshetragalu Discourse: Dr. C. R. Ramaswamy Speaker Profile: https://articles.ayvm.in/2019/02/dr-cr-ramaswamy.html ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಬೆಂಗಳೂರು ಭಾರತೀಯ ಸಂಸ್ಕೃತಿ ಕಾರ್ಯಾಗಾರ - 36 (ಭಾಗ - 4) - ತೀರ್ಥ ಕ್ಷೇತ್ರಗಳು ಪ್ರವಚನ: ಡಾ. ಸಿ. ಆರ್. ರಾಮಸ್ವಾಮಿ || ಶ್ರೀಃ || ಪುಣ್ಯತೀರ್ಥಗಳು * ಮಾನಸ ಸರೋವರ, ಗಂಗಾ-ಯಮುನಾ ..... ತುಂಗಭದ್ರಾ, ಕಾವೇರೀ..... * ಪ್ರಶ್ನೆಗಳು: ಪಾಪಪರಿಹಾರ - ಮೀನು, ಜಲಜಂತುಗಳು * ತೀರ್ಥ-ಧಾತು ತೃ-ತರಣಂ - ಪರಮಾತ್ಮನೇ – ಆತ್ಮೈವ ಸರ್ವ ತೇಏರ್ಥಾನಿ, ಎಲ್ಲ ತೀರ್ಥಗಳೂ ನವ್ಮ ಒಳಗೇ ಇವೆ ಪ್ರತೀಕ - ಸಾಮಾನ್ಯ ಜನರನ್ಮ್ನ ಒಳಗಿನ ತೀರ್ಥಕ್ಕೆ ಕೊಂಡೊಯ್ಯಲು ಹೊರಗಿನ ತೀರ್ಥಗಳು ತೀರ್ಥತ್ವ – ತೀರ್ಥೀ ಕುರ್ವಂತಿ ತೀರ್ಥಾನಿ ತೀರ್ಥಭೂತಾ ಹಿ ಸಾಧವಃ ಸಹಜ ತೀರ್ಥ - ನದಿಗಳು - ಜಂಗಮ ತೀರ್ಥ; ಸ್ಥಾವರ ತೀರ್ಥ * ಪ್ರಯೋಜನ: ಗಂಗಾ ನದಿಯ ರೋಗ ಪರಿಹಾರಕ + ಆರೋಗ್ಯ ವರ್ಧಕ ಶಕ್ತಿ - ಕಾರಣಗಳು ಪಾಪನಾಶಕ ಶಕ್ತಿ- ದರ್ಶನ, ಸ್ಮರಣ, ಸ್ನಾನ ದಿಂದ ಹೇಗೆ ? ಪಾಪ-ಪುಣ್ಯ - ಸ್ಥೂಲ ವಿವರಣೆ...... * ಗುರುತುಗಳನ್ನು ಅಳಿಸಲು ಸಾಧ್ಯವೇ ? ಹಾಗೆಯೇ ಜ್ಞಾನ/ಯೋಗ ದೃಷ್ಟಿಯಿಂದ - ಇದರ ವಿಜ್ಞಾನವನ್ನು ಬ್ರಹ್ಮಜ್ಞಾನಿಗಳು ಬಲ್ಲರು. ಸಹಜ ಶಕ್ತಿ + ಜ್ಞಾನಿಗಳ ಪಾದಸ್ಪರ್ಶ + ಸ್ನಾನ + ಸಂಕಲ್ಪದಿಂದ ವೃದ್ಧಿ * ನಮಗೆ ಏಕೆ ತಿಳಿಯುತ್ತಿಲ್ಲ? / ಪೂರ್ಣ ಪ್ರಯೋಜನ ಯಾವಾಗ ? ವಿಜ್ಞಾನಸಹಿತ ಮಾಡದಿರುವಿಕೆ - ಅವಗಾಹನ ಸ್ನಾನ ... ಕುಂಭಕ ... ಪಾದಸ್ಮರಣೆ ನಿತ್ಯ ಸ್ನಾನದಲ್ಲೂ ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತೀ | ನರ್ಮದೇ ಸಿಂಧು ಕಾವೇರೀ ಜಲೇಸ್ಮಿನ್ ಸನ್ನಿಧಿಂ ಕುರು * ಶಕ್ತಿ ಸಂಕ್ರಮಣ ಸಾಧ್ಯವೇ? ಮಹಾಗುರುವಿನ ಪ್ರಯೋಗ.....

Watch this video in - YouTube


To know more about Astanga Yoga Vijnana Mandiram (AYVM) please visit our Official Website, Facebook and Twitter pages