Tuesday, July 19, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನಕ್ಕೆ ಮೂಲರೂಪನಾಗಿ, ಬೇರಾಗಿ, ಜೀವನವನ್ನು ಧರಿಸಿರುವವನು ಭಗವಂತನಪ್ಪಾ. ಅವನನ್ನು ಮರೆಯಬೇಡಿ. ಬೇರನ್ನು ಕಾಪಾಡಿಕೊಳ್ಳಿ. ಬೇರು ಹುಳು ಕಡಿದು, ಮರವು ಬೇರಿನ ಸಂಬಂಧದಿಂದ ಬೇರ್ಪಟ್ಟರೆ ಒಣಮರ ವಾಗುತ್ತೆ. ನೀರಸ ಜೀವನವಾಗುತ್ತೆ. ಆದ್ದರಿಂದ ಅದನ್ನು ಕೆಡಿಸಿಕೊಳ್ಳಬೇಡಿ. ರಸರೂಪಿಯಾದ ಅವನ ಸಂಬಂಧವಿಲ್ಲದಿದ್ದಾಗ ಜೀವನ ನೀರಸವಾಗುತ್ತೆ.



To know more about Astanga Yoga Vijnana Mandiram (AYVM) please visit our Official Website, Facebook and Twitter pages