Tuesday, March 8, 2022

ಶ್ರೀರಂಗ ವಚನಾಮೃತ (Sriranga Vachanamrutha)

ಕಾಡಿನಲ್ಲಿ ಯಥೇಚ್ಛವಾಗಿ ಓಡಾಡುತ್ತಿರುವ ಮದಿಸಿದ ಆನೆಯನ್ನಾದರೂ ಕಟ್ಟಬಹುದುಆದರೆ ಮನಸ್ಸನ್ನು ಕಟ್ಟಿಹಾಕುವುದು ಕಷ್ಟಆದರೆ ಕುಮಕಿ ಆನೆಯ (ಪಳಗಿದ ಆನೆಯಸಹಾಯವಿದ್ದರೆ  ಮದಿಸಿದ ಆನೆಯನ್ನು ಪಳಗಿಸಬಹುದಲ್ಲವೇಹಾಗೆಯೇ ಪರಮಾತ್ಮನಲ್ಲಿ ನಿಬದ್ಧನಾಗಿ ಚೆನ್ನಾಗಿ ಪಳಗಿರುವ ಗುರುವಿಗೆ ನಿಮ್ಮ ಮನಸ್ಸನ್ನು ಒಪ್ಪಿಸಿಕೊಂಡರೆ ಅದೂ ಕಾಲಕ್ರಮದಲ್ಲಿ ಪಳಗಿಬಿಡುತ್ತದೆ



    To know more about Astanga Yoga Vijnana Mandiram (AYVM) please visit our Official Website, Facebook and Twitter pages