Thursday, March 3, 2022

ಶ್ರೀರಂಗ ವಚನಾಮೃತ (Sriranga Vachanamruta)

ಗುರು ಜ್ಞಾನಸ್ವರೂಪಿಯೇ ಆಗಿದ್ದರೂ ಹಾಗೆ ಎಲ್ಲರಿಗೂ ತಿಳಿಯಬೇಕೆಂಬ ನಿಯಮವಿಲ್ಲರಂಜಕದ ಕಡ್ಡಿಯಲ್ಲಿ ಬೆಂಕಿಯಿದ್ದರೂ ತಿಳಿಯುವುದಿಲ್ಲಆದರೆ ಮದ್ದಿನ ಕಾಗದದ ಯೋಗ ಬಂದರೆ ಬೆಂಕಿ ಹೊರಗೆ ತಿಳಿಯುತ್ತೆಅಂತೆಯೇ ಹರಿಹರಗುರುಯೋಗವಾದರೆ ಜ್ಞಾನಾಗ್ನಿ ಪ್ರಕಾಶಕ್ಕೆ ಬರುತ್ತದೆ.


To know more about Astanga Yoga Vijnana Mandiram (AYVM) please visit our Official Website, Facebook and Twitter pages