Thursday, March 24, 2022

ಶ್ರೀರಂಗ ವಚನಾಮೃತ (Sriranga Vachanamruta)

ಅಂಗಾಂಗಗಳನ್ನು ರಕ್ಷಿಸಬೇಕು ನಿಜ. ಅದೇ ಯುದ್ಧ ಬಂದರೆ, ಯೋಧನಾದ ಬಳಿಕ, ಅಡಿಯಿಂದ ಮುಡಿಯವರೆಗೆ ಏನನ್ನು ಬೇಕಾದರೂ ಕೊಡುತ್ತೇನೆ. ಸತ್ಯಸಂಗರಕ್ಕಾಗಿ ಏನನ್ನು ಬೇಕಾದರೂ ತ್ಯಾಗಮಾಡಬಹುದು. ತ್ಯಾಗದಿಂದ ಸತ್ಯ ಉಳಿಯಬೇಕು. ಅದು ಹೋಗಿ ಅಸತ್ಯ ಉಳಿಯುವ ಪಕ್ಷೇ ಏನನ್ನೂ ಕೊಡಲು ಇಷ್ಟವಿಲ್ಲ.- ಎಂದು ಸಾರುವ ಕೆಚ್ಚೂ ನಮಗಿರಬೇಕು.



To know more about Astanga Yoga Vijnana Mandiram (AYVM) please visit our Official Website, Facebook and Twitter pages